Posts

Showing posts from July, 2010
Image
ಕಾರುಮೋಡ ಮಳೆಯಾಗಿ ಸುರಿದಾಗ ಕಣ್ಣ ಹನಿಗೆ ಮುಕ್ತಿ ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ ಅದರ ಗರಿಗೆ ಮುಕ್ತಿ | ಎದೆಯ ನೋವು ಹಾಡಾಗಿ ಹೊಮ್ಮಿದರೆ ಭಾವಕ್ಕೆ ಬಂಧ ಮುಕ್ತಿ ಎಂದು ಆದೇವು ನಾವು ಮುಕ್ತ ಮುಕ್ತ ಮುಕ್ತ || ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ ಎಲ್ಲುಂಟು ಆಚೆ ತೀರ | ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ ಎಲ್ಲುಂಟು ಆಚೆ ತೀರ || ಏರು ನದಿಗೆ ಇದಿರಾಗಿ ಈಜಿ ದಡ ಸೇರಬಹುದೆ ಜೀವಾ ದಾಟಿ ಈ ಪ್ರವಾಹ | ತಾನು ನೊಂದು ತಿಳಿ ಬೆಳಕ ಬೀರುತಿದೆ ಒಂದು ಇರುಳ ದೀಪ ನಿಶ್ಚಲದ ಮೂರ್ತ ರೂಪ || ದೂರದಿಂದಲೆ ಜೀವ ಹಿಂಡುತಿದೆ ಕಾಣದೊಂದು ಹಸ್ತ ಆದೇವೆ ಬಂಧ ಮುಕ್ತ | ದೂರದಿಂದಲೆ ಜೀವ ಹಿಂಡುತಿದೆ ಕಾಣದೊಂದು ಹಸ್ತ ಆದೇನೆ ಬಂಧ ಮುಕ್ತ || image courtesy BIJU.P.B [wildtvm@gmail.com]
Image
ಕಾರುಮೋಡ ಮಳೆಯಾಗಿ ಸುರಿದಾಗ ಕಣ್ಣ ಹನಿಗೆ ಮುಕ್ತಿ ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ ಅದರ ಗರಿಗೆ ಮುಕ್ತಿ | ಎದೆಯ ನೋವು ಹಾಡಾಗಿ ಹೊಮ್ಮಿದರೆ ಭಾವಕ್ಕೆ ಬಂಧ ಮುಕ್ತಿ ಎಂದು ಆದೇವು ನಾವು ಮುಕ್ತ ಮುಕ್ತ ಮುಕ್ತ || ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ ಎಲ್ಲುಂಟು ಆಚೆ ತೀರ | ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ ಎಲ್ಲುಂಟು ಆಚೆ ತೀರ || ಏರು ನದಿಗೆ ಇದಿರಾಗಿ ಈಜಿ ದಡ ಸೇರಬಹುದೆ ಜೀವಾ ದಾಟಿ ಈ ಪ್ರವಾಹ | ತಾನು ನೊಂದು ತಿಳಿ ಬೆಳಕ ಬೀರುತಿದೆ ಒಂದು ಇರುಳ ದೀಪ ನಿಶ್ಚಲದ ಮೂರ್ತ ರೂಪ || ದೂರದಿಂದಲೆ ಜೀವ ಹಿಂಡುತಿದೆ ಕಾಣದೊಂದು ಹಸ್ತ ಆದೇವೆ ಬಂಧ ಮುಕ್ತ | ದೂರದಿಂದಲೆ ಜೀವ ಹಿಂಡುತಿದೆ ಕಾಣದೊಂದು ಹಸ್ತ ಆದೇನೆ ಬಂಧ ಮುಕ್ತ || image courtesy BIJU.P.B [wildtvm@gmail.com]
Image
ATLAS MOTH as seen in the eyes of RAG
Image
ATLAS MOTH as seen in the eyes of RAG
Image
ಕ್ಯಾಮೆರಾ ಕಣ್ಣಲ್ಲಿ ಪ್ರಕೃತಿ ......... © image courtesy-Biju.P.B (wildtvm@gmail.com)
Image
ದಿನಾಂಕ 17-8-2010 ರಂದು ನಮ್ಮ ಆಗುಂಬೆ ಫುಲ್ ಮಂಜಿನಿಂದ ಆವೃತವಾಗಿತ್ತು . ಅಂದು ಆಗುಂಬೆ ಘಾಟಿಯಲ್ಲಿ ಎಷ್ಟು ಮಂಜು ಬೀಳುತ್ತಿತ್ತು ಅಂದರೆ ವಾಹನಗಳಿಗೆ ಎದುರಿನ ರಸ್ತೆಯೇ ಕಾಣುತ್ತಿರಲಿಲ್ಲ . ಕಳೆದ ೫ ವರ್ಷಗಳಲ್ಲಿ ಇಷ್ಟು ಮಂಜು ಬಿದ್ದಿರುವುದು ಇದೇ ಪ್ರಥಮ. image courtesy-KARTHIK.N
Image
ಪ್ರಕೃತಿಯೇ ನಿಜವಾದ ದೇವರು ಎಂದು ಅರಿಯದ ಮಾನವ ಕಂಡ ಕಂಡ ದೇವರುಗಳ ಬಳಿ ಹೋಗಿ ಕೈ ಕೈ ಮುಗಿಯುತ್ತಾನೆ . ಒಂದು ಕ್ಷಣ ಯೋಚಿಸಿ ... ಉಸಿರಾಡುವ ಗಾಳಿ ...... ತಿನ್ನುವ ಆಹಾರ ..... ಒಟ್ಟಾರೆ ನಮ್ಮ ದಿನ ನಿತ್ಯದ ಪ್ರತಿಯೊಂದು ಕಾರ್ಯಕ್ಕೂ ನಾವು ಅವಲಂಬಿಸಿರುವುದು ಈ ಪ್ರಕೃತಿಯನ್ನು . ಅಂತಹ ಪ್ರಕೃತಿ ಗೆ ನಿಮ್ಮ ಕೊಡುಗೆ ಏನು ? ಪ್ರಕೃತಿಯಿಂದ ಎಲ್ಲವನ್ನು ಪಡೆದು ಆ ಪ್ರಕೃತಿಯ ಉಳಿವಿಗೆ ನೀವು ಸಹಾಯ ಮಾದಲಾಗದಿದ್ದಲ್ಲಿ ನೀವು ಭೂಮಿ ಬದುಕಿದ್ದೂ ವೇಸ್ಟ್ ....... ಈಗ ನೀವೆ ಡಿಸೈಡ್ ಮಾಡಿ ...... ಈ ಭೂಮಿ ಮೇಲೆ ವೇಸ್ಟ್ ಆಗಿನೇ ಇರ್ತೀರಾ ? ಅಥವಾ ಪ್ರಕೃತಿಯ ಉಳಿವಿಗೆ ನಿಮ್ಮ ಕೈಲಾದ ಸಹಾಯ ಮಾಡಿ ಬೆಸ್ಟ್ ಆಗ್ತಿರ ? The choice is urs......
Image
" ಆಗುಂಬೆ " ಪ್ರಕೃತಿ ಪ್ರಿಯರ ಸ್ವರ್ಗ ............ ಈ ಇಮೇಜ್ ತೆಗಿದಿರುವುದು ನನ್ನ ಕುಚುಕು ಕಾರ್ತಿಕ್ ......... ಪ್ರಕೃತಿಯೇ ದೇವರು ............
Image
ಇದೇನಿದು ಕಾಲು ಗಾಯ ಮಾಡ್ಕೊಂಡು ಅದನ್ನ ಇಮೇಜ್ ತೆಗಿದಿದ್ದಾನೆ ಅನ್ಕೊತಿದಿರ ? ಇದು ಗಾಯದ ಎಫೆಕ್ಟ್ ಅಲ್ಲ . ಮಲೆನಾಡಿನ ರಕ್ತ ಪಿಪಾಸು ಲೀಚ್ ನ ಕೆಲಸ ಇದು . ಮಳೆಗಾಲದ ಮದ್ಯದಲ್ಲಿ ಆಗುಂಬೆ ಕಾಡಿಗೆ ಪ್ರವೇಶ ಮಾಡಿದಕ್ಕೆ ಲೀಚ್ ನಮಗೆ ಕೊಟ್ಟ ಬಹುಮಾನ ........ ಈಗ ನಿಮಗೆ ಗೊತ್ತಾಗಿರಬಹುದು ' ಲೀಚ್ ಎಫೆಕ್ಟ್ '
Image
-ರೋಡ್ ಕಿಲ್- ಈ ಅಪಘಾತಗಳಿಗೆ ಹೊಣೆ ಯಾರು? ಯಾರಿಗೆ ಕೊಡಬೇಕು ಶಿಕ್ಷೆ ? ದಯವಿಟ್ಟು ನೀವು ಡ್ರೈವ್ ಮಾಡುವಾಗ ಈ ವಿಷಯ ನಿಮ್ಮ ಗಮನದಲ್ಲಿರಲಿ....... "ಬದುಕಿ, ಬದುಕಲು ಬಿಡಿ " RAGAT*PARADISE
Image
.....SaVE NAture..... RAGAT*PARADISE
Image
Dear visitor if you want daily free SMSs that are related to nature than sms START RAGAT to 9223050606 from your mobile. regards:RAGAT PARADISE