Posts

Showing posts from January, 2011
Image
-ಜಿರಾಫೆಗಳ ಲೋಕದಲ್ಲಿ- .ಚತುಷ್ಪಾದಿ ಪ್ರಾಣಿಗಳಲ್ಲೇ ಅತ್ಯಂತ ಎತ್ತರದ ಪ್ರಾಣಿ ಜಿರಾಫೆ.ಇವುಗಳ ಬಗ್ಗೆ ಕೆಲವೊಂದು ಇಂಟರೆಸ್ಟಿಂಗ್ factsಗಳು ಈ ಪೋಸ್ಟ್ನಲ್ಲಿ .ಮಧ್ಯ ಆಫ್ರಿಕಾದ ಚಾಡ್ ನಿಂದ ಹಿಡಿದು ದಕ್ಷಿಣ ಆಫ್ರಿಕಾದವರೆಗೂ ಇವುಗಳು ಕಂಡುಬರುತ್ತವೆ .ಪ್ರಕೃತಿಯಲ್ಲಿ ಸ್ವಚ್ಚಂದವಾಗಿ ಆಫ್ರಿಕಾದಲ್ಲಿ ಮಾತ್ರ ಕಂಡುಬರುತ್ತವೆ .ವ್ಯಜ್ನ್ಯಾನಿಕ ಹೆಸರು Camelopardalis  .20 ಅಡಿ ಎತ್ತರದವರೆಗೆ ಬೆಳೆಯಬಲ್ಲವು .ಪ್ರಾಯದ ಗಂಡು ಜಿರಾಫೆಯ ತೂಕವೆಷ್ಟು ಗೊತ್ತೇ ? ಬರೋಬ್ಬರಿ 1,200 kg .ಹೆಣ್ಣು ಜಿರಾಫೆ 830 kg ವರೆಗೆ ತೂಗಬಲ್ಲವು .ಹುಟ್ಟುವಾಗಲೇ ಇವುಗಳಿಗೆ ಕೋಡುಗಳಿರುತ್ತದೆ.ಹುಟ್ಟುವಾಗಲೇ ಕೋಡು ಹೊಂದಿರುವ ಏಕೈಕ ಪ್ರಾಣಿ ಜಿರಾಫೆ .ಮುಂಗಾಲುಗಳು ಹಿಂಗಾಲುಗಳಿಗಿಂತ 10 ಪ್ರತೀಶತ ಉದ್ದವಾಗಿರುತ್ತದೆ   .ದಿನವೊಂದಕ್ಕೆ 10 gallon ನಷ್ಟು ನೀರನ್ನು ಕುಡಿಯಬಲ್ಲವು .ದಿನವೊಂದಕ್ಕೆ 75 ಪೌಂಡ್ ಆಹಾರ ಸೇವಿಸಬಲ್ಲವು .acacia ಎಲೆಗಳನ್ನು ತಿನ್ನಲು ಹೆಚ್ಚು ಇಷ್ಟ ಪಡುತ್ತವೆ .ಇವುಗಳ ನಾಲಿಗೆಯ ಉದ್ದವೇ 18 ಅಂಗುಲವಿರುತ್ತದೆ .ನಾಲಿಗೆಯ ಬಣ್ಣ ಕಪ್ಪು   .ಬಾಲವು 8 ಅಡಿಯವರೆಗೆ ಬೆಳೆಯಬಲ್ಲದು   .ಹುಟ್ಟಿದ ಜಿರಾಫೆ 6 ಅಡಿಯವರೆಗೆ ಉದ್ದವಿರುತ್ತದೆ .ಇವುಗಳ ಪ್ರತೀ ನಡಿಗೆಯೂ 15 ಅಡಿಯನ್ನು cover ಮಾಡಬಲ್ಲದು   .ಇವುಗಳ ನಿದ್ರಾ ಸಮಯ ದಿನವೊಂದಕ್ಕೆ ಕೇವಲ 30 ನಿಮಿಷದಿಂದ 1 ಘಂಟೆ   .ಇವುಗಳ ಗುಂಪನ್ನು herd ಎಂದು ಕರೆಯುತ್ತಾರೆ   .ಬೆಳೆದ
Image
-ಗ್ರೇಟ್ ಮರ- .ಕೆಳಗಿನ ಚಿತ್ರದಲ್ಲಿ ಕಾಣುತ್ತಿರುವ ಈ ಸಾಗುವಾನಿ ಮರ ಎಷ್ಟು ವರ್ಷ ಬದುಕಿದ್ದಿರಬಹುದು ಎಂದು ಗೊತ್ತೇ? ಬರೋಬ್ಬರಿ 231 ವರ್ಷ .ನಿಜವಾಗಿಯೂ ಗ್ರೇಟ್ ಅಲ್ವ ಈ ಮರ......... image courtesy-Dinesh.j.k -ಪರಿಸರ ಉಳಿಸಿ-

-ಪರಿಸರ ಉಳಿಸಿ -

Image
.ಶಾಲಾ ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಪರಿಸರ ಛಾಯಾಚಿತ್ರಗ್ರಾಹಕರಾದ ನನ್ನ ಫ್ರೆಂಡ್ ದಿನೇಶಣ್ಣ ನಡೆಸಿಕೊಟ್ಟ ಪರಿಸರ ಛಾಯಾಚಿತ್ರ ಪ್ರದರ್ಶನದ ಕೆಲವು ಇಮೇಜ್ಗಳು ಈ ಪೋಸ್ಟ್ನಲ್ಲಿ .ಮಲೆನಾಡು ಪ್ರದೇಶದ ಈ ಹಳ್ಳಿಗಳಲ್ಲಿ ಕಲಿಯುತ್ತಿರುವ ಈ ಮಕ್ಕಳಿಗೆ ಪರಿಸರದ ಬಗ್ಗೆ ಪೇಟೆ ಮಕ್ಕಳಿಗಿಂತ ಜಾಸ್ತಿ ಗೊತ್ತು.ಈ ಮಕ್ಕಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಇಂದು ನಡೆಯಬೇಕಿದೆ .ಈ ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ.ಇದನ್ನು ನೋಡಿದ ಮೇಲೆ ನನಗೆ ಅನ್ನಿಸಿದ ಅಭಿಪ್ರಾಯ ಈ ಹಳ್ಳಿ ಮಕ್ಕಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಿದರೆ ಖಂಡಿತ ಮುಂದೆ ಅದು ಪರಿಸರ ರಕ್ಷಣೆಯಲ್ಲಿ ಬಹಳ ಪರಿಣಾಮಕಾರಿ ಕೆಲಸ ಮಾಡುತ್ತದೆ ಎಂದು   .ಕಾರ್ಯಕ್ರಮದ ಮಧ್ಯೆ ನಾನು ಸೇರಿ ಹಿಡಿದ ಇಮೇಜ್  ಪ್ರಕೃತಿಯ ಸುಂದರ ಮಡಿಲಲ್ಲಿರುವ ಶಾಲೆ  .ಪರಿಸರದ ಬಗ್ಗೆ ಮಾತನಾಡುತ್ತಿರುವ ದಿನೇಶಣ್ಣ  -ಪರಿಸರ ಉಳಿಸಿ-
-ನಾಗರಹೊಳೆ ರಾಷ್ಟ್ರೀಯ ಉದ್ಯಾನವನ- .ನಾಗರಹೊಳೆ ರಾಷ್ಟ್ರೀಯ ಉದ್ಯಾನವನ-ನಮ್ಮ ರಾಜ್ಯದಲ್ಲಿರುವ ಈ ನ್ಯಾಷನಲ್ ಪಾರ್ಕ್ ಅತ್ಯಂತ ಸುಂದರ ಹಾಗು ಹಲವು ಪ್ರಾಣಿಗಳಿಗೆ ಬದುಕು ನೀಡಿರುವ,ಮುಖ್ಯವಾಗಿ ಹುಲಿರಾಯರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರಕೃತಿಯ ಸುಂದರ ತಾಣ .ಇದನ್ನು Rajiv Gandhi National Park ಎಂತಲೂ ಕರೆಯುತ್ತಾರೆ .ಮೈಸೂರು ಹಾಗು ಕೊಡಗು ಜಿಲ್ಲೆಯಲ್ಲಿ ಹಬ್ಬಿರುವ ಇದು ಮೈಸೂರು ನಗರದಿಂದ 94 km ದೂರದಲ್ಲಿದೆ .ಇದರ ಉತ್ತರ-ಪಶ್ಚಿಮ ದಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನವಿದೆ.ಕಬಿನಿ ಜಲಾಶಯವು ಈ ಎರಡು ಪಾರ್ಕ್ ಗಳನ್ನು ವಿಭಾಗಿಸಿದೆ .ಒಟ್ಟು ವಿಸ್ತೀರ್ಣ -643 square kilometres .ದಟ್ಟ ಹಚ್ಚ ಹಸಿರು ಕಾಡು,ನದಿ ತೊರೆಗಳು,ಕಣಿವೆಗಳು,ಜಲಪಾತಗಳು ಇಲ್ಲಿನ ವಿಶೇಷತೆಗಳು .ಇಲ್ಲಿನ ಕಾಡುಗಳು ಮುಖ್ಯವಾಗಿ ದಕ್ಷಿಣ ಭಾಗದಲ್ಲಿ moist mixed deciduous forest ,ಪೂರ್ವ ಭಾಗಕ್ಕೆ ಹೋದಂತೆ dry tropical forest ,ಗುಡ್ಡ ಭಾಗದ ಕಣಿವೆಗಳಲ್ಲಿ swamp forest ಕಂಡುಬರುತ್ತವೆ .ಆನೆಗಳು ಇಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿವೆ .ಆನೆಗಳ ಜೊತೆ ಹುಲಿ,ಚಿರತೆ,ಕಾಡು ನಾಯಿ,ಜಿಂಕೆಗಳು,ಲಂಗೂರ್ ಗಳು ಕಂಡುಬರುತ್ತವೆ (gaur, sambar deer, chital,wild boar. Gray langurs, lion-tailed macaques and bonnet macaques,common muntjac, four-horned antelope, mouse deer) .ತೇಗ, ಗಂಧ, ಬೀಟೆ, ಸಿಲ್ವರ್ ಓಕ್ ಗಳು ಇಲ್ಲಿ
Image
-ಪ್ರಕೃತಿ ಪ್ರಪಂಚದಲ್ಲಿ 'ಆ' ಘಳಿಗೆ- . ವಿ.ಸೂ-ಸೆನ್ಸಾರ್ ನಿಯಮಗಳಿಗೆ ಒಳಪಟ್ಟಿಲ್ಲ Image Cortesy-Dinesh.j.k,Rajesh.j.s -ಪ್ರಕೃತಿಯನ್ನು ರಕ್ಷಿಸಿ-
Image
-ಪ್ರಕೃತಿಯ ವೈಶಿಷ್ಟ್ಯ- .ಪ್ರಕೃತಿ ತನ್ನ ಮಡಿಲಲ್ಲಿ ಲೆಕ್ಕವಿಲ್ಲದಷ್ಟು ವೈಶಿಷ್ಟ್ಯ ಗಳನ್ನು ಇಟ್ಟುಕೊಂಡಿದೆ.ಅಂತಹ ಒಂದು ಪ್ರಕೃತಿಯ ವೈಶಿಷ್ಟ್ಯ ಈ ಪೋಸ್ಟ್ನಲ್ಲಿ . ಶಿವಲಿಂಗದ ಮೇಲೆ ನಾಗರ ಹೆಡೆಯಂತೆ ಆಕೃತಿ ಹೊಂದಿರುವ ಈ ಹೂವು ( ನಾಗಲಿಂಗ ಪುಷ್ಪ ) ಪ್ರಕೃತಿ ವೈಶಿಷ್ಟ್ಯಕ್ಕೆ ಒಂದು ಅತ್ಯುತ್ತಮ ಉದಾಹರಣೆ   ಈ ಚಿತ್ರದಲ್ಲಿ ನೀವು ನೋಡಬಹುದು ಮಧ್ಯದಲ್ಲಿ ಶಿವಲಿಂಗದ ಆಕಾರದ ಮೇಲೆ ಹೆಡೆಯಂತಹ ಆಕೃತಿ  .ಎಷ್ಟು ಸುಂದರವಲ್ಲವೆ ನಮ್ಮ ಪ್ರಕೃತಿ....... Image Courtesy-Rajesh.j.s -ಪ್ರಕೃತಿಯನ್ನು ರಕ್ಷಿಸಿ-
Image
-ಮನುಷ್ಯರಾ ಸ್ವಾಮಿ ಇವರು...?- .ನೋಡಿ ಸ್ವಾಮಿ ಕ್ರೂರ ಮನುಷ್ಯನ ಅಟ್ಟಹಾಸವನ್ನು ... .ಫರಿಧಾಭಾದ್ ನಲ್ಲಿ ಊರಿಗೆ ಬಂದ ಚಿರತೆಯನ್ನು ಹೇಗೆ ಹೊಡೆದು ಸಾಯಿಸಿದ್ದಾರೆ ಅಂತ .Image Courtesy - faridabadmetro.com .Image Courtesy- faridabadmetro.com .ಥೂ ಕ್ರೂರ ಮನುಷ್ಯರು......... -ಕಾಡು ಪ್ರಾಣಿಗಳನ್ನು ಉಳಿಸಿ- -ಪ್ರಕೃತಿಯನ್ನು ರಕ್ಷಿಸಿ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

Image
 .ಹಾವುಗಳು ಈ ಪದ ಕೇಳಿದರೆ ಬೆಚ್ಚಿ ಬೀಳುವ ಜನರು ಹೆಚ್ಚು ನಮ್ಮ ದೇಶದಲ್ಲಿ .ವರದಿಯೊಂದರ ಪ್ರಕಾರ ನಮ್ಮ ದೇಶದಲ್ಲಿ ಪ್ರತಿ ವರ್ಷಕ್ಕೆ ಸರಿ ಸುಮಾರು  2 ,5೦,೦೦೦ ಜನಗಳು ಹಾವುಗಳಿಂದ ಕಡಿತಕ್ಕೊಳಗಾಗುತ್ತಾರೆ.ಇದರಲ್ಲಿ 5೦,೦೦೦ ಜನರು ಪ್ರಾಣ ಕಳೆದುಕೊಳ್ಳುತ್ತಾರೆ  .ಈ ಮಾಹಿತಿಯನ್ನು ನಾನು ಹಾವುಗಳ ಬಗ್ಗೆ ನಿಮ್ಮಲ್ಲಿ ಹೆದರಿಕೆಯನ್ನು ಹುಟ್ಟು ಹಾಕಲು ಹೇಳುತ್ತಿಲ್ಲ .ನಮ್ಮ ದೇಶದಲ್ಲಿ ಹೆಚ್ಚಿನ ಜನರಿಗೆ ಇರುವ ಒಂದು ಭಾವನೆ ಎಂದರೆ ಹಾವುಗಳು ಎಂದರೆ ಕಚ್ಚಿ ಸಾಯಿಸುವ ಜೀವಿಗಳು ಎಂದು.ಈ ವಿಚಾರ ತಪ್ಪು.ಭಾರತದಲ್ಲಿ ಇರುವ ಹಲವಾರು ಹಾವುಗಳ ಜಾತಿಯಲ್ಲಿ ಕಂಡುಬರುವ ವಿಷಪೂರಿತ ಹಾವುಗಳ ಬಗ್ಗೆ ನನ್ನ ಇಂದಿನ ಪೋಸ್ಟ್ .ನೀವು ಈ ವಿಷಯ ಕೇಳಿದರೆ ಆಶ್ಚರ್ಯ ಪಡುತ್ತಿರಿ....ಭಾರತದಲ್ಲಿ ಇರುವ ವಿಷಪೂರಿತ ಹಾವುಗಳ ಜಾತಿ ಎಷ್ಟು ಗೊತ್ತೇ ? ಕೇವಲ 4 .ಹೌದು ನಮ್ಮ ದೇಶದಲ್ಲಿ ಈ 4 ಜಾತಿಯ ಹಾವುಗಳು ಮಾತ್ರ ವಿಷಪೂರಿತ.ಈ 4 ಜಾತಿಯ ಹಾವು ಕಚ್ಚಿದರೆ ಮಾತ್ರ ಮನುಷ್ಯ ಸಾಯುತ್ತನೆಯೇ ಹೊರತು (ಅಗತ್ಯ ಚಿಕೆತ್ಸೆ ಕೊಡಿಸದಿದ್ದಾಗ ) ಬೇರೆ ಎಲ್ಲಾ ಹಾವುಗಳು ವಿಷರಹಿತ .ಈ 4 ಜಾತಿಯ ಹಾವುಗಳು ಯಾವುವೆಂದರೆ 1 .King Cobra ಅಥವಾ ಕಾಳಿಂಗ 2 .Cobra ಅಥವಾ ನಾಗರ ಹಾವು 3 .Viper ಅಥವಾ ಕನ್ನಡಿ ಹಾವು ಅಥವಾ ಕೊಳಕು ಮಂಡಲ 4 .Common krait ಅಥವಾ ಕಡಂಬಳ ಅಥವಾ ಕಟ್ಟು ಹಾವು -King Cobra ಅಥವಾ ಕಾಳಿಂಗ - .ಸಾಮಾನ್ಯವಾಗಿ ಪಶ್ಚಿಮ ಘಟ್ಟದ ತಂಪು ಪ್ರದೇಶಗಳಲ್ಲಿ ಇವು ಕಂ
Image
-ಕಾರ್ಬೆಟ್ ನ್ಯಾಷನಲ್ ಪಾರ್ಕಿನಲ್ಲಿ ಸುಂದರ ಪಕ್ಷಿಗಳು- . ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ ದಲ್ಲಿ ನನ್ನ ಸ್ನೇಹಿತ biju ಸೆರೆಹಿಡಿದ ಕೆಲವು ಪಕ್ಷಿಗಳ ಸುಂದರ ಇಮೇಜ್ ಗಳು ಈ ಪೋಸ್ಟ್ನಲ್ಲಿ . Copy righted images .please don 't copy . Image Courtesy- Biju.pb ( wildtvm@gmail.com ) bay-backed shrike Black-lored tit black-rumped flameback female black-throated tit Blue cheeked barbet Blue Whistlingthrush Blue-bearded Bee eater Brown rockchat common chiffchaff common sandpiper common woodshrike Crested Kingfisher female grey bushchat Great Slaty woodpecker Grey bushchat female Grey Bushchat male Grey capped pygmy woodpecker Grey jungle fowl female Jungle owlet.. juvenile Changeable Hawk Eagle Orange breasted niltava Orange gorgetted flycatcher Pied Kingfisher pin-tailed green pigeon Plumbeous water redstart Plumbeous water redstart female Richard's pipit River lapwing ruddy shelduck Scaly thrush scaly-breasted munia slaty blue flycatcher slender-billed vulture slender-billed vulture.. 2 small niltava stre